Monday, August 18, 2014

ಜಾಗೋ ಭಾರತ್ : ಅಭೂತಪೂರ್ವ ಕಾರ್ಯಕ್ರಮಕ್ಕೊಂದು ಪೂರ್ಣ ವಿರಾಮ !!


ಸುಮಾರು ವರ್ಷಗಳಿಂದ ಕನ್ನಡ ವೊಂದೇ ಅಲ್ಲದೆ ಹಲವಾರು ಭಾಷೆಗಳ ಶ್ರೋತ್ರುಗಳಲ್ಲಿ ದೇಶಭಕ್ತಿಯನ್ನು ಮೂಡಿಸುವಲ್ಲಿ ಸಫಲವಾಗಿದ್ದ  "ಜಾಗೋ ಭಾರತ್" ಕಾರ್ಯಕ್ರಮಕ್ಕೊಂದು ಪೂರ್ಣ ವಿರಾಮ  ಬಿದ್ದಿದೆ.
ಆ.೧೫ರಂದು   ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕೊನೆಯ "ಜಾಗೋ ಭಾರತ್" ಎಂದಿಗಿಂತ ತುಸು ಹೆಚ್ಚೇ ಜೋಶ್ ಹೊಂದಿತ್ತು . ವೀರ ಮರಣವನ್ನಪ್ಪಿದ್ದ ಸಂದೀಪ್ ಉನ್ನಿಕೃಷ್ಣನ್ ಹಾಗೂ ಹೆಮಚಂದ್ರರ ಪೋಷಕರ ಉಪಸ್ಥಿತಿ ಭಾವನಾಲೋಕಕ್ಕೆ ಕರೆದೊಯ್ದಿತ್ತು . ಭಾರತದ ಹೆಮ್ಮೆಯ ಪುತ್ರ ಸುಹಾಸ್ ಗೋಪಿನಾಥ್ (ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ) ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದರು.
ಜಾಗೋ ಭಾರತ್ ನ ರುಚಿ ಸವಿದವರಿಗೆ ಗೊತ್ತು. ಪೂಜ್ಯ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮ ನಿಲ್ಲಿಸಿರುವುದರ ಹಿಂದೆ ಇರುವ ಉದ್ದೇಶ ಸಾರ್ಥಕವಾಗಲಿ ಎಂಬುದೇ ನಮ್ಮ ಆಶಯ
ನೆರೆದಿದ್ದ ಜನಸ್ತೋಮ 

ಸುಹಾಸ್ ಗೋಪಿನಾತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು 







No comments:

Post a Comment