Thursday, May 29, 2014

ಪೆದ್ರಾಮಯ್ಯನ ದರ್ಬಾರ್:ಕೆಲಸವಿಲ್ಲದ ಬಡಗಿ ಮಗನ *ಡಿ ಕೆತ್ತಿದ ಕಥೆಯಾಯಿತು ಇವರದು.


ಲ್ಲಿದ್ದೀರಿ ಸ್ವಾಮೀ ಮಾನವ ಹಕ್ಕು , ಆ ಹಕ್ಕು ,ಈ ಹಕ್ಕು ಆಯೋಗದವರೇ ?

ತನಗಿಷ್ಟ ಬಂದಂತೆ ಮದುವೆಯಾಗುವುದು ಮಾನವ ಹಕ್ಕಲ್ಲವೇ ?
ಲವ್ ಜಿಹಾದ್ ವಿಷಯ ಬಂದಾಗ ಬಾಯಿಗೆ ಬಂದಹಾಗೆ ಕಕ್ಕುತ್ತಿದ್ದಿರಿ ,
ಎಲ್ಲಿ ಹೋದಿರಿ ಈಗ ?
ಈ ಕಾರ್ಯವೈಖರಿ ನೋಡಿದರೆ ಒಂದು ನಾಣ್ನುಡಿ ನೆನಪಾಗುತ್ತಿದೆ. 
"ಕೆಲಸವಿಲ್ಲದ ಬಡಗಿ ಮಗನ ಕುಂ * ಕೆತ್ತಿದನಂತೆ "
ಈ ನಿಯಮ ಕೇವಲ ಹಿಂದುಗಳಿಗೋ  ಅಥವಾ 'ಅಲುಪಸಂಖ್ಯಾಥ'ರಿಗು 
ಅನ್ವಯವಾಗುತ್ತದೋ ಇನ್ನಷ್ಟೇ  ಹೊರಬರಬೇಕು . 

ಅಲ್ಲ ಸ್ವಾಮೀ ನಿಮಗೆ ಅಷ್ಟು ಜನಪರ ಕಾಳಜಿ ಇದ್ದರೆ ಕಲ್ಯಾಣ ಮಂದಿರಗಳಿಂದ ಹೊಟೆಲುಗಳಿಂದ ಹೊರ ಹಾಕಲ್ಪಡುವ ಆಹಾರಕ್ಕೆ ದಂಡ ವಿಧಿಸಿ.  

No comments:

Post a Comment